ನನಗೂ ಗೊತ್ತಿಲ್ಲ. ಆದ್ರೆ TV9 ಗೆ ಗೊತ್ತಿದೆ, ನ್ಯೂಸ್ ನೋಡುತ್ತಿದ್ದವನು, ತಲೆ ಕೆಡಿಸ್ಕೊಂಡು ಬಂದು ಬ್ಲಾಗ್ ಬರೀತ್ತಿದ್ದೇನೆ . (೪/೨೮/೨೦೨೦ : ರಾತ್ರಿ ೯:೪೫ .... )
೧) ೧೦೦೦ ರುಪಾಯಿಗೆ ಲಸಿಕೆ ಮಾರಾಟ
೨) ಸೆಪ್ಟೆಂಬರ್ ವೇಳೆಗೆ ೪ ಕೋಟಿ ಲಸಿಕೆ ತಯಾರು
೩) ಅದು ಕೆಲಸ ಮಾಡುವ ರೀತಿಯ ಸಂಪೂರ್ಣ ವಿವರ
೪) ಕಂಪನಿ ಮತ್ತು ಪ್ಯಾಕೇಜಿಂಗ್ ಡೀಟೇಲ್ಸ್ .
ವಾರ್ತೆ, ಕತೆ , ಜೀವ ಶಾಸ್ತ್ರದ ಪಾಠ , ಜಾಹಿರಾತು ಯಾವುದು ಅವಶ್ಯಕ ಯಾವುದು ಅನವಶ್ಯಕ, ಯಾವುದು ಏನು ಅಂತ ಗೊತ್ತೇ ಆಗುತ್ತಿಲ್ಲ . ಎಲ್ಲಾನೂ ನ್ಯೂಸೇ .
ಪಾಪ ಈ ಚಾನೆಲ್ಲುಗಳಿಗೂ ಬೇರೆ ಸುದ್ದಿ ಇಲ್ಲ , ಬಡ್ಡಿ ಮಕ್ಳು , ಯಾಕೆ ಗೊತ್ತಾ ? ಏನು ಗೊತ್ತಾ? ಹೆಂಗೆ ಗೊತ್ತಾ ? , ಯಾರು ಗೊತ್ತಾ ? ಏನ್ಮಾಡಿದ್ರು ಗೊತ್ತಾ ? ಜಾಹಿರಾತಿನ ನಂತರ , ೨೪ ಗಂಟೆ ಇದೆ ಗೋಳು .
ದೊರದರ್ಶನ ಚಾನೆಲ್ ಬುದ್ದಿವಂತಿಕೆ ತೋರಿಸಿದೆ , ಹಳೆಯ ಒಳ್ಳೆ ಕಾರ್ಯಕ್ರಮಗಳನ್ನ ಮತ್ತೆ ಬಿತ್ತರಿಸುತ್ತಿದೆ .
ಮತ್ತೊಮ್ಮೆ ತೋರಿಸಬಹುದಾದ ಯಾವುದೇ ಸಂವಾದ , ಸ್ಪರ್ಧೆ, ಚಿಂತನೆ , ವಾಚನ, ಪಠಣ , ಕಾರ್ಯಕ್ರಮಗಳನ್ನೂ ತಮ್ಮ ಜೀವಮಾನದಲ್ಲೇ ಮಾಡಿರದ ಚಾನೆಲ್ಲುಗಳು ಲಾಕ್ ಡೌನ್ ಪರಿಸ್ಥಿತಿಯಲ್ಲಿ ಮಾಡಬಹುದಾದ ಕೆಲಸ ; ಕೇವಲ ಹುಚ್ಚು ಹುಚ್ಚಾದ ಅರಚಾಟ . ೨೪ ಗಂಟೆ ಇನ್ನೇನಿದೆ.
ಮತ್ತೆ ನೋಡುವವರ ಕರ್ಮ .
೧) ೧೦೦೦ ರುಪಾಯಿಗೆ ಲಸಿಕೆ ಮಾರಾಟ
೨) ಸೆಪ್ಟೆಂಬರ್ ವೇಳೆಗೆ ೪ ಕೋಟಿ ಲಸಿಕೆ ತಯಾರು
೩) ಅದು ಕೆಲಸ ಮಾಡುವ ರೀತಿಯ ಸಂಪೂರ್ಣ ವಿವರ
೪) ಕಂಪನಿ ಮತ್ತು ಪ್ಯಾಕೇಜಿಂಗ್ ಡೀಟೇಲ್ಸ್ .
ವಾರ್ತೆ, ಕತೆ , ಜೀವ ಶಾಸ್ತ್ರದ ಪಾಠ , ಜಾಹಿರಾತು ಯಾವುದು ಅವಶ್ಯಕ ಯಾವುದು ಅನವಶ್ಯಕ, ಯಾವುದು ಏನು ಅಂತ ಗೊತ್ತೇ ಆಗುತ್ತಿಲ್ಲ . ಎಲ್ಲಾನೂ ನ್ಯೂಸೇ .
ಪಾಪ ಈ ಚಾನೆಲ್ಲುಗಳಿಗೂ ಬೇರೆ ಸುದ್ದಿ ಇಲ್ಲ , ಬಡ್ಡಿ ಮಕ್ಳು , ಯಾಕೆ ಗೊತ್ತಾ ? ಏನು ಗೊತ್ತಾ? ಹೆಂಗೆ ಗೊತ್ತಾ ? , ಯಾರು ಗೊತ್ತಾ ? ಏನ್ಮಾಡಿದ್ರು ಗೊತ್ತಾ ? ಜಾಹಿರಾತಿನ ನಂತರ , ೨೪ ಗಂಟೆ ಇದೆ ಗೋಳು .
ದೊರದರ್ಶನ ಚಾನೆಲ್ ಬುದ್ದಿವಂತಿಕೆ ತೋರಿಸಿದೆ , ಹಳೆಯ ಒಳ್ಳೆ ಕಾರ್ಯಕ್ರಮಗಳನ್ನ ಮತ್ತೆ ಬಿತ್ತರಿಸುತ್ತಿದೆ .
ಮತ್ತೊಮ್ಮೆ ತೋರಿಸಬಹುದಾದ ಯಾವುದೇ ಸಂವಾದ , ಸ್ಪರ್ಧೆ, ಚಿಂತನೆ , ವಾಚನ, ಪಠಣ , ಕಾರ್ಯಕ್ರಮಗಳನ್ನೂ ತಮ್ಮ ಜೀವಮಾನದಲ್ಲೇ ಮಾಡಿರದ ಚಾನೆಲ್ಲುಗಳು ಲಾಕ್ ಡೌನ್ ಪರಿಸ್ಥಿತಿಯಲ್ಲಿ ಮಾಡಬಹುದಾದ ಕೆಲಸ ; ಕೇವಲ ಹುಚ್ಚು ಹುಚ್ಚಾದ ಅರಚಾಟ . ೨೪ ಗಂಟೆ ಇನ್ನೇನಿದೆ.
ಮತ್ತೆ ನೋಡುವವರ ಕರ್ಮ .