ಏಪ್ರಿ 21, 2010

ಬೆಳಗುವ ಮುನ್ನ ಉರಿಯುತ್ತಿರುವೆ

ಎಲ್ಲರ ಕನಸ ಕೊಂದು ಅಳುತಿರುವೆ ಯಾಕೆ ಮರುಳೆ
ಕಟುಕ ಮರುಕ ಪಡುವಂತಹ ಬದುಕ ಹಂಚಿದವ
ಳೆ
ಕ್ಷಮೆ ಯಾಕೆ ನಿನಗೆ ಪಾಪ ಕೂಪದಲಿ ಮಿಂದ ಮೇಲೆ

ಬದುಕಿಗೆ ಹೊಣೆ ಯಾರ್ಯಾರೋ ಆದರೆ
ನೀ ಬದುಕುವುದು ಯಾಕೆ ಹೇಳೇ
ಸ್ವಂತಿಕೆ ಮರೆತ ಹೆಣ್ಣಿಗೆ ,ಸಿಹಿ ಕಳೆದುಕೊಂಡ ಹಣ್ಣಿಗೆ ವ್ಯತ್ಯಾಸ ಹೇಳೇ
ಕ್ಷಮೆ ಯಾಕೆ ನಿನಗೆ ಪಾಪ ಕೂಪದಲಿ ಮಿಂದ ಮೇಲೆ

ಸುಖವನು ಹುಡುಕ ಹೋರಾಟ ಮೂರ್ಖರಿಗೆ ಸಿಕ್ಕ ಸುಖ ಗೊತ್ತೇ ?
ಅವರು ಮೂರ್ಖರು ಎಂಬ ಸತ್ಯದ ಅರಿವು
ಅದಾದರೂ ಸಿಗಬಹುದು ನಿನಗೆ
ಕ್ಷಮೆ ಯಾಕೆ ನಿನಗೆ ಪಾಪ ಕೂಪದಲಿ ಮಿಂದ ಮೇಲೆ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್ ಅನ್ನು ಹುಡುಕಿ