ಮೇ 4, 2010

ಮಿನಿಸ್ಟ್ರಾಯ್ತಿಯ

ಮಿನಿಸ್ಟ್ರು ಮನೆಗೆ ಹೊಗಾಕಿಲ್ಲ .
ಅವ್ರೆನಿದ್ರು ಆಸ್ಪತ್ರಿಗೆ ಹೋಗ್ತಾರೆ .
ನರಸಮ್ಮ ನ್ನ ನೋಡಾಕೆ .

ಮಿನಿಸ್ಟ್ರು ಮನೆಗೆ ಹೊಗಾಕಿಲ್ಲ .
ಅವ್ರೆನಿದ್ರು ಬೇರೆಯವರ ಮನಿಗೆ ಹೋಗ್ತಾರೆ .
ಅವ್ರಿಗೆ ಆರಾಮಿರಕಿಲ್ಲ .

ಟಿವಿ ದೊರು ಕಮ್ಮಿ ಇಲ್ಲ .
ಮಿನಿಸ್ಟ್ರ ಮನಿಗೆ ಹೋಗ್ತಾರೆ .
ಮಿನಿಸ್ಟ್ರು ಮನಿಗೆ ಹೊಗಾಕಿಲ್ಲ .


ಇದೇನು ಬಂತೋ ಗ್ರಹಚಾರ
ಯಾರು ಎಲ್ಲಿ ಹೋದರು
ಮೊಬೈಲ್ ಕ್ಯಾಮರ ಬಿಡಾಕಿಲ್ಲ .

ಕ್ಯಾಮರದಾಗ ಎಲ್ಲರು
ಉಮೇಶ್ ರೆಡ್ಡಿ ಪಡಿಯಚ್ಚು .
ಅದ್ರೂನು ರಾಮನೇ ಎಲ್ಲರಿಗು ಅಚ್ಚು ಮೆಚ್ಚು .

ಟಿವಿದೊರು ಕಮ್ಮಿ ಇಲ್ಲ .
ಅವ್ರ ಸುದ್ದಿ ಬರಂಗಿಲ್ಲ .
ಕೇಸು ಮುಗಿದ ಮೇಲೆ ಕಳದ ಮಾನ ಕೊಡಂಗಿಲ್ಲ .

ಕೋಡಂಗಿ ಮಾರ ಕಚ್ಚೆ ಉಟ್ಕೋ ಬ್ಯಾಡ
ಮಿನಿಸ್ಟ್ರಾಯ್ತಿಯ .

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್ ಅನ್ನು ಹುಡುಕಿ